ರಾಷ್ಟ್ರೀಯ ಗೋಕುಲ ಮಿಷನ್ 2026: ರೈತರಿಗೆ ₹21,500 ವಾರ್ಷಿಕ ಆದಾಯ ಹೆಚ್ಚಳ! 5,000 ರೂ. IVF ಸಬ್ಸಿಡಿ – ಅರ್ಜಿ ಹೇಗೆ?

ಭಾರತದಲ್ಲಿ ಗೋವು ಕೇವಲ ಪ್ರಾಣಿ ಅಲ್ಲ… ಅದು ರೈತನ ಆರ್ಥಿಕ ಶಕ್ತಿ. ಸ್ಥಳೀಯ ಹಸು ಮತ್ತು ಎಮ್ಮೆ ತಳಿಗಳನ್ನು ಉಳಿಸಿ, ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಆರಂಭಿಸಿದ ಮಹತ್ವಾಕಾಂಕ್ಷಿ ಯೋಜನೆಯೇ Rashtriya Gokul Mission. ಈ ಯೋಜನೆ 2021-26 ಅವಧಿಗೆ Rashtriya Pashudhan Vikas Yojana ಅಡಿಯಲ್ಲಿ ಜಾರಿಗೆ ಬಂದಿದೆ. ಮೂರು ವರ್ಷಗಳಲ್ಲಿ ರೈತರ ಆದಾಯ ಸರಾಸರಿ ₹21,500 ಹೆಚ್ಚಳವಾಗಲಿದೆ ಎಂಬ ಅಂದಾಜು ಇದೆ. ಆಗಾದ್ರೆ… ಈ ಯೋಜನೆ ಏನು? ಯಾರಿಗೆ ಸಿಗುತ್ತದೆ? ಹೇಗೆ ಅರ್ಜಿ … Read more

ವಿರಾಟ್​ ಭಾಯ್​ ತಂಡದಲ್ಲಿ ಇದ್ದಿದ್ರೆ… ಸೂಪರ್​-8 ಪಂದ್ಯ ಸೋಲಿನ ಬೆನ್ನಲ್ಲೇ ‘ಕಿಂಗ್​’ ನೆನೆದ ಹಾರ್ದಿಕ್ ಭಾವುಕ ನುಡಿ​ | Hardik Pandya

ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 74 ರನ್‌ಗಳ ಭಾರಿ ಅಂತರದಿಂದ ಸೋಲುಂಡಿತು. ಟೀಮ್ ಇಂಡಿಯಾ ಸೋತ ಬೆನ್ನಲ್ಲೇ  ದಾಖಲೆಗಳ ಸರದಾರ, ಕಿಂಗ್ ಕೊಹ್ಲಿ ಹೆಸರು ನೆನಪಾಗಿದ್ದು ಆಗಿದ್ದು ನಿಜಕ್ಕೂ ವಿಶೇಷ. ಅಸಲಿಗೆ ಭಾರತ ಸೋತಿದ್ದಕ್ಕೂ ವಿರಾಟ್​ ಹೆಸರು ಮುನ್ನೆಲೆಗೆ ಬಂದಿದ್ದಕ್ಕೂ ಒಂದು ಬಲವಾದ ಕಾರಣವಿದೆ. ಟೀಮ್ ಇಂಡಿಯಾದ ದಿಗ್ಗಜ​ ಬ್ಯಾಟರ್​, ದಾಖಲೆಗಳ ಸರದಾರ, ರನ್​ಮಷಿನ್​ ವಿರಾಟ್​ ಕೊಹ್ಲಿ ಅವರನ್ನು ಅನೇಕ ಕ್ರಿಕೆಟ್​ ಅಭಿಮಾನಿಗಳು ಈ ಪಂದ್ಯದ ಸೋಲಿನ ಬಳಿಕ ನೆನಪಿಸಿಕೊಂಡರು. ಏಕೆ ನಾವು … Read more

Kannada Kavigalu

೧ ಗದುಗಿನ ನಾರಣಪ್ಪ ಕುಮಾರವ್ಯಾಸ ೨ ನಂದಳಿಕೆ ಲಕ್ಷೀನಾರಣಪ್ಪ ಮುದ್ದಣ ೩ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕುವೆಂಪು ೪ ಪಾಟೀಲ ಪುಟ್ಟಪ್ಪ ಪಾಪು ೫ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅಂಬಿಕಾತನಯದತ್ತ ೬ ಭೀಮಸೇನರಾವ್ ಚಿದಂಬರರಾವ್ ಬೀಚಿ ೭ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅನಕೃ ೮ ಆದ್ಯ ರಂಗಚಾರ್ಯ ಶ್ರೀರಂಗ ೯ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ತೀನಂಶ್ರೀ ೧೦ ಸಿದ್ದಯ್ಯ ಪುರಾಣಿಕ ಕಾವ್ಯಾನಂದ ೧೧ ದೇವನಹಳ‍್ಳಿ ವೆಂಕಟರಮಣಪ್ಪ ಗುಂಡಪ್ಪ ಡಿವಿಜಿ ೧೨ ಪಂಜೆ ಮಂಗೇಶರಾಯ ಕವಿಶಿಷ್ಯ ೧೩ ದೇ. … Read more